Slide
Slide
Slide
previous arrow
next arrow

ಹಲವು ಬೇಡಿಕೆ ಈಡೆರಿಕೆಗೆ ಆಗ್ರಹಿಸಿ ಸಿಎಂಗೆ ಮನವಿ

300x250 AD

ಸಿದ್ದಾಪುರ: ತಾಲೂಕು ನಿವೃತ್ತರ ವೇದಿಕೆ ಅವರು ತಮ್ಮ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ತಹಸೀಲ್ದಾರ ಅವರ ಮೂಲಕ ಮಂಗಳವಾರ ಮನವಿ ಸಲ್ಲಿಸಿದರು.

ಏಳನೇ ವೇತನ ಆಯೋಗದ ಅನುಷ್ಠಾನದಲ್ಲಿ 1-07-2024 ರಿಂದ 31-07-2024ರ ಅವಧಿಯಲ್ಲಿ ನಿವೃತ್ತರಾದ  ನೌಕರರಿಗೆ ಪರಿಷ್ಕೃತ ವೇತನ ಶ್ರೇಣಿಯಲ್ಲಿ ನಿವೃತ್ತಿ ಸೌಲಭ್ಯವನ್ನು  ಒದಗಿಸಿಕೊಡುವಂತೆ ಹಾಗೂ ಮತ್ತಿತರ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ತಹಸೀಲ್ದಾರ ಎಂ.ಆರ್.ಕುಲಕರ್ಣಿ ಅವರಿಗೆ ಮನವಿ ಸಲ್ಲಿಸಿದರು.
ತಾಲೂಕು ನಿವೃತ್ತ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಗೌಡರ್, ಎಂ.ಎಸ್.ಭಟ್ಟ, ಎನ್.ಐ.ಗೌಡ, ರಾಜು ನಾಯ್ಕ, ಎಂ.ಎಂ.ಅಂಬಿಗ, ಶ್ರೀಮತಿ ಭಟ್ಟ, ಸವಿತಾ ಹೆಗಡೆ, ಶ್ರೀಮತಿ ವಿ.ಭಟ್ಟ ಇತರರಿದ್ದರು.

300x250 AD
Share This
300x250 AD
300x250 AD
300x250 AD
Back to top